ವಿಜಯದಶಮಿ ಕಳೆದ ಮಾರನೆ ದಿನ ಅಂದರೆ ೧೮ ನೆ ಅಕ್ಟೋಬರ್ ೨೦೧೦ ರಿಂದ ೨೪ ನೇ ತಾರೀಖಿನವರೆಗೆ ಅಪ್ಪಾಜಿ, ಅಕ್ಕ, ಸತಯಮೂರ್ತಿ ಮತ್ತು ನಾನು ಅಂಡಮಾನ್ ದ್ವೀಪಗಳಿಗೆ ಹೋಗಿ ಬಂದೆವು. ಪ್ರತಿಯೊಂದು ದ್ವೀಪಕ್ಕೂ ತನ್ನದೇ ಅದ ವಿಶಿಷ್ಟತೆ, ಸೊಬಗು. ನೀಲಿ ಸಮುದ್ರ , ಬಣ್ಣ ಬಣ್ಣದ ಮೀನುಗಳು, ಬಿಳಿಯ ಮರಳು , ದಟ್ಟವಾದ ಕಾಡು, ಮುಗಿಲು ಮುಟ್ಟುವ ಮರಗಳು, ಕೋರಲ್ ಗಳು ಅದೊಂದು ಅಧ್ಭುತ ಪ್ರಪಂಚ ! ಸ್ನೋರ್ಕೆಲಿಂಗ್ ನನಗೆ ಒಂದು ಹೊಸ ಅನುಭವ, ಮರೆಯಲಾಗದ ಅನುಭವ !!
No comments:
Post a Comment